Adsense

Tuesday 21 July 2020

ಶ್ರೀಹಯಗ್ರೀವ ಸಂಪದಾ ಸ್ತೋತ್ರಮ್ ಮಕ್ಕಳ ವಿದ್ಯಾಭ್ಯಾಸಕ್ಕೆ

.
ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಒಳ್ಳೆಯದು ಈ ಸ್ತೋತ್ರ ಪ್ರತಿದಿನ ಹೇಳುವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ

ಶ್ರೀವಾದಿರಾಜಯತಿ ವಿರಚಿತ

ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಒಳ್ಳೆಯದು ಈ ಸ್ತೋತ್ರ ಪ್ರತಿದಿನ ಹೇಳುವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ...

ಸ್ತೋತ್ರ
ಹಯಗ್ರೀವ ಹಯಗ್ರೀವ ಹಯಗ್ರೀವ ಯೋ ವದೇತ್ |
ತಸ್ಯ ನಿಃಸರತೇ ವಾಣೀ ಜುಹ್ನುಕನ್ಯಾಪ್ರವಾಹವತ್ || ೧ ||
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಮ್ |
ನರಂ ಮುಂಚಂತಿ ಪಾಪಾನಿ ದರಿದ್ರಮಿವ ಯೋಷಿತಃ || ೨ ||
ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ಧ್ವನಿಃ |
ವಿಶೋಭತೇ ತು ವೈಕುಂಠವಾಟೋದ್-ಘಾಟನಕ್ಷಮಃ || ೩ ||
ಶ್ಲೋಕತ್ರಯಮಿದಂ ಪುಣ್ಯಂ ಪಠತಾಂ ಸಂಪದಾಂ ಪದಮ್ |
ವಾದಿರಾಜಯತಿಪ್ರೋಕ್ತಂ ಹಯಗ್ರೀವಪದಾಂಕಿತಮ್ || ೪ ||
|| ಇತಿ ಶ್ರೀವಾದಿರಾಜಯತಿಕೃತಂ ಹಯಗ್ರೀವಸಂಪದಾಸ್ತೋತ್ರಮ್ ||

Sairam 
manjunatha harogoppa 

No comments:

Post a Comment

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...