Adsense

Showing posts with label ಶತ್ರುಗಳನ್ನು ನಾಶ ಮಾಡಲು ಸರಸ್ವತಿ ಮಂತ್ರ. Show all posts
Showing posts with label ಶತ್ರುಗಳನ್ನು ನಾಶ ಮಾಡಲು ಸರಸ್ವತಿ ಮಂತ್ರ. Show all posts

Friday 7 August 2020

ಶತ್ರುಗಳನ್ನು ನಾಶ ಮಾಡಲು ಸರಸ್ವತಿ ಮಂತ್ರ

ಶತ್ರುಗಳನ್ನು ನಾಶ ಮಾಡಲು ಸರಸ್ವತಿ ಮಂತ್ರ :- 

ಶಿಕ್ಷಣ, ಸಂಶೋಧನೆ ಮತ್ತು ಆಧ್ಯಾತ್ಮಿಕತೆಗೆ ಸಂಬಂದಿಸಿದ ಜ್ಞಾನ ಮತ್ತು ಕೌಶಲ್ಯಗಳ ಲಾಭಕ್ಕಾಗಿ ಸರಸ್ವತಿ ದೇವಿಯನ್ನು ಹೆಚ್ಚಾಗಿ ಪೂಜಿಸಲಾಗಿದ್ದರೂ ಸಹ, ಪಾಪಿಗಳನ್ನು ನಾಶಮಾಡಲು ದೇವಿಯನ್ನು ಆರಾಧನೆ ಮಾಡಬಹುದು, 

ಈ ಮಂತ್ರದಿಂದ ನಮ್ಮ ಮೇಲೆ ದುಷ್ಟ ಪಾಪಿಗಳು ಕ್ರೂರ ಮತ್ತು ಅನ್ಯಾಯವನ್ನು ಮಾಡುವ ಶತ್ರುಗಳನ್ನು ನಾಶ ಮಾಡುವ ವಿಧಾನವಾಗಿದೆ, ಈ ಶತ್ರು ವಿನಾಶ ಮಂತ್ರವು ತಮ್ಮ ಮೇಲೆ ಅಥವಾ ತಮ್ಮ ಪ್ರೀತಿಪಾತ್ರರಿಗೆ ಹಾನಿ ಮಾಡಲು ಪ್ರತ್ನಿಸುತ್ತಿರುವ ಪಾಪಿಗಳನ್ನು ಶಿಕ್ಸಿಸುವದಕೆ ಅತ್ಯಂತ ಶಕ್ತಿಯುತವಾಗಿದೆ.

ಈ ಸರಸ್ವತಿ ಮಂತ್ರ ಕೇವಲ ಜ್ಞಾನಕೆ ಮಾತ್ರ ಸೀಮಿತವಿಲ್ಲ, ಈ ಮಂತ್ರದಿಂದ ನಮಗೆ ಶತ್ರುಗಳಿಂದ ಆಗುವ ಸಮಸ್ಯೆಗಳನ್ನು ಸಹ ಪರಿಹರಿಸಿಕೊಳಬಹುದು. ಈ ಮಂತ್ರ ಸಂಪೂರ್ಣ ಸಾತ್ವಿಕ/ಶುದ್ಧ ರೀತಿಯಾಗಿ ಇದ್ದು ಶತ್ರು ವಿನಾಶ ಮಾಡುವ ಸೂಕ್ತವಾಗಿದೆ 

ಮಂತ್ರ :- ಓಂ ಮಹಾಪಾತಕ ನಾಶಿನೈ ನಮಃ 

ಅರ್ಥ :- ಮಹಾನ ಪಾಪಿಗಳನ್ನು ನಾಶಮಾಡುವ ಸರಸ್ವತಿ ದೇವಿಗೆ ನಾನು ವಂದಿಸುತ್ತೇನೆ. 

ಧಾರ್ಮಿಕ ಗ್ರಂಥದ ಪ್ರಕಾರ ಯಾವುದೇ ಪೂಜಾ ವಿದಿ-ವಿಧಾನಗಳು ವಿವರಣೆ ಕೊಟ್ಟಿರುವುದಿಲ್ಲ. ಹಾಗಾಗಿ ಈ ಮಂತ್ರ ಪ್ರಯೋಗವನ್ನು ಪಟನೆ ಮಾಡುವ ಅತ್ಯಂತ ಸೂಕ್ತವಾದ ವಿಧಾನವೆಂದರೆ ಸರಸ್ವತಿ ದೇವಿಯನ್ನು ಸ್ಮರಣೆ ಮಾಡುವದು ನಂತರ ಪಾಪಿಯ/ಶತ್ರುವಿನ ಹೆಸರನ್ನು ಒಮ್ಮೆ ತೆಗೆದುಕೊಂಡು ಕನಿಷ್ಠ ೧೦ ನಿಮಿಷ ಅಥವಾ ಇದಕ್ಕಿಂತ ಹೆಚ್ಚು ಸಮಯ ಮಂತ್ರ ಪಟನೆ ಮಾಡಬೇಕು 

ಸಮಯ :- ಬೆಳೆಗೆ ಸ್ನಾನದ ನಂತರ ಮತ್ತು ರಾತ್ರಿ ನಿದ್ರೆಗೆ ಹೋಗುವ ಮೊದಲು ಮಂತ್ರ ಪಟನೆ ಮಾಡಬಹದುದು

ಮಂತ್ರ ಸಾಧನ ಸಮಯದಲ್ಲಿ  ಪೂರ್ಣ ಸಾತ್ವಿಕವಾಗಿ ಇರಬೇಕು 


ಸಾಯಿರಾಂ 
ಮಂಜುನಾಥ ಹಾರೊಗೊಪ್ಪ 

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...