Adsense

Tuesday 21 July 2020

ಸಾಲದ ಬಾಧೆ ಇಂದ ಬೇಗ ಮುಕ್ತಿ ಹೊಂದಲು.*ಮೈತ್ರೇಯ ಮುಹೂರ್ತ*

ಸಾಲದ ಬಾಧೆ ಇಂದ ಬೇಗ ಮುಕ್ತಿ ಹೊಂದಲು.*ಮೈತ್ರೇಯ ಮುಹೂರ್ತ*

ಈ ಮುಹೂರ್ತದಲ್ಲಿ ತಮ್ಮ ಸಾಲವನ್ನು ಹಿಂದುರುಗಿಸುವದರಿಂದ ಬೇಗನೆ ಸಾಲದ ಹೊರೆ/ಮುಕ್ತಿ ಹೊಂದಬಹುದು. ಪೂರ್ತಿ ಪ್ರಮಾಣದಲ್ಲಿ ಹಿಂದಿರಿಗಿಸುವದಕ್ಕೆ ಆಗದೆ ಇದ್ದಾಗ ಸ್ವಲ್ಪ ಪ್ರಮಾಣದಲ್ಲಿ ಸಾಲ ಕೊಟ್ಟವರಿಗೆ ಸಾಲದ ಹಣ  ನೀಡಬಹುದು (ಉದಾರಹಣೆಗೆ 100 ರೂ  ಸಾಲ ಇದ್ದಾಗ 1- 5 ರೂ ನೀಡಬಹುದು )

ಮುಹೂರ್ತ ಕಂಡು ಹಿಡಿಯುವ ವಿಧಾನ:

ಮಂಗಳವಾರ+ಅಶ್ವಿನಿ ನಕ್ಷತ್ರ+ ಮೇಷ ಲಗ್ನ
100% ಫಲ

ಮಂಗಳವಾರ+ಅನುರಾಧ ನಕ್ಷತ್ರ+ವೃಶ್ಚಿಕ ಲಗ್ನ
100% ಫಲ

ಯಾವುದೇ ದಿನ+ಅಶ್ವಿನಿ ನಕ್ಷತ್ರ+ ಮೇಷ ಲಗ್ನ 75%ಫಲ

ಯಾವುದೇ ದಿನ+ಅನುರಾಧ ನಕ್ಷತ್ರ+ವೃಶ್ಚಿಕ ಲಗ್ನ
75% ಫಲ



ಸಾಯಿರಾಂ
ಮಂಜುನಾಥ ಹಾರೊಗೊಪ್ಪ

No comments:

Post a Comment

ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ

 ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಭಯದಿಂದ ರಕ್ಷಣೆಗೆ ಮಂತ್ರ ಮತ್ತು ತಂತ್ರ  ನಮ್ಮ ಜಾತಕದಲ್ಲಿ, ರೌಡಿ ಅಥವಾ ದುಷ್ಕರ್ಮಿಯಿಂದ ಸಾವಿನ ಸಾವಿನ ದೋಷ ಅಥವಾ ಭಯ ಇದ್ದರೆ, ಮಾ...